Bajatham Foundation distributed clothes
Distributed 1000 pairs of clothes for poor childrens and people’s
Bajatham Foundation distributed clothes Read More »
Your blog category
Distributed 1000 pairs of clothes for poor childrens and people’s
Bajatham Foundation distributed clothes Read More »
ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭ ಕೋರಿದ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ಶ್ರೀ ವಿ. ಮನೋಹರ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.! ಮನೋಹರ್ ಅವರು ನೀಡಿದಂತಹ ಕೆಲವು ಸಲಹೆಗಳನ್ನು ಹಾಗೂ ಅನುಭವದ ಮಾತುಗಳು ನಮಗೆ ಇನ್ನಷ್ಟು ದೈರ್ಯ ತುಂಬಿದೆ ..ಕೆಲವು ಸಲಹೆಗಳನ್ನ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತೆವೆ ಎಂದು, ಈ ಮೂಲಕ ತಮಗೆ ವಿಶ್ವಾಸ ನೀಡುತ್ತಿದ್ದೇವೆ…
Reflective collar belt for street dogs ( promoted by music director v manohar ) Read More »
ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭ ಕೋರಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಸಂಸದರಾದಂತಹ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.!
Reflective collar belt for street dogs ( promoted by MP Tejasvisurya ) Read More »
ಇಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಟಿ.ಎಚ್.ಸುರೇಶ್ ಬಾಬು ಅವರ ಅಮೃತ ಹಸ್ತದಿಂದ ಮೂಕ ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿದರು. ಕಾಲರ್ ಬೆಲ್ಟ್ ಉಪಯೋಗ= ರಾತ್ರಿ ಸಮಯದಲ್ಲಿ ಹೈವೇ ಹಾಗೂ ಇತರೆ ರಸ್ತೆಯಲ್ಲಿ ಬೀದಿನಾಯಿಗಳು ತಿರುಗಾಡುತ್ತವೆ. ರಾತ್ರಿ ಸಮಯದಲ್ಲಿ ನಾವು ವಾಹನ ಚಲಾಯಿಸುವಾಗ ಸಮಯದಲ್ಲಿ ಬೀದಿನಾಯಿಗಳು ನಮ್ಮ ವಾಹನಗಳಿಗೆ ಅಡ್ಡ ಬಂದುಎಷ್ಟೋ ಜನರ ಪ್ರಾಣಕ್ಕೆ ಹಾನಿಕರ ಆಗಿರುತ್ತದೆ,
Reflective collar belt for street dogs ( promoted by Ex Mla Suresh babu ) Read More »
ಭಜತಾಂ ಫೌಂಡೇಶನ್ ನೇತೃತ್ವದಲ್ಲಿ ಪ್ರಾಣಿಗಳ ಜೀವ ಉಳಿಸುವ ರೇಡಿಯಂ ಕಾಲರ್ ಬೆಲ್ಟ್ ಅಭಿಯಾನಕ್ಕೆ ಶುಭಕೋರಿದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ M.L.A ಸನ್ಮಾನ್ಯ ಶ್ರೀ ಪ್ರಿಯಕೃಷ್ಣ ಅವರಿಗೆ ಹೃದಯಪೂರ್ವಕ ಧನ್ಯವಾದಗಳು.
Reflective collar belt for street dogs ( promoted by Mla Priya Krishna) Read More »
ನೀವು ಪಡೆದ ಶಿಕ್ಷಣ ನಿಮ್ಮನ್ನು ನಿಮ್ಮ ಉತ್ತುಂಗಕ್ಕೇರಿಸುತ್ತದೆ ನಿಮ್ಮ ಜೀವನದ ಅಂತಿಮ ಗುರಿ ಶಿಕ್ಷಣವೇ ಆಗಿರಲಿ…. ಬಾಬಾ ಸಾಹೇಬ್ – ಡಾ! ಬಿ.ಆರ್ ಅಂಬೇಡ್ಕರ್
Habit Of Reading Books Anu Bajatham Foundation Read More »
ಹಿರಿಯ ಸಾಹಿತಿಗಳಾದ ಶ್ರೀ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ನವರು.. ಅವರ ಮಾತುಗಳಲ್ಲಿ ಕನ್ನಡಾಂಬೆಯ ಬಗ್ಗೆ ಕೇಳುವುದೇ ಅದ್ಭುತ..ಸಮಾಜಸೇವೆಯು ಒಂದು ಭಾಷೆ ಅಂದ್ರು, ಅವರ ಮಾತುಗಳಿಂದ ಗೊತ್ತಿಲ್ಲದ ಹಲವು ವಿಚಾರಗಳು ವಿಷಯಗಳು ತಿಳಿದುಕೊಂಡೆ ..
ನನ್ನ ಅಳಿಲು ಸೇವೆಯನ್ನು ಗುರುತಿಸಿ ನಮ್ಮ ಅಪ್ಪು ಸರ್ ಅವರ ಹೆಸರಿನಲ್ಲಿ “ಯುವರತ್ನ ಅಪ್ಪು ಅವಾರ್ಡ್” ಅನ್ನು ನನಗೆ ನೀಡುತ್ತಿರುವ ಹೈಬ್ರೀಡ್ ನ್ಯೂಸ್ ಅವರಿಗೆ ಧನ್ಯವಾದಗಳು
Yuvaratna appu award ( 2021 ) Read More »
ಬಂಡೀಪುರ ಅರಣ್ಯ ಭಾಗದಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ #ದಿಶಾ_ಬಂಡೀಪುರ ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನಾನುಸಹ ಪ್ರೀತಿಯಿಂದ ಕೈಜೋಡಿಸಿದ್ದೇನೆ. ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದೂ ನಮ್ಮ ಅಪ್ಪು ಸರ್ ಅವರು ಕೂಡ ಈ ಹಿಂದೆ ಹೇಳಿದ್ದರು.ನಿಮ್ಮ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ
Proud ambassador award for supporting a rural child ( Disha Bandipur) Read More »
ಮೊನ್ನೆ ಸ್ಪೃತಿ ಸಾಧನ ತಂಡದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ,ಹೆಮ್ಮೆಯ ಕನ್ನಡಿಗ ಎನ್ನುವ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ,ಎಂದೆಂದಿಗೂ ನಾನು ಹೆಮ್ಮೆಯ ಕನ್ನಡತಿಯಾಗೆ ಉಳಿಯುತ್ತೇನೆ. ಈ ಸಮಾರಂಭವನ್ನು #ಅಪ್ಪು_ಬಾಸ್ ಅವರಿಗೆ ಶ್ರದ್ಧಾಂಜಲಿ ಕೋರಿ ಅವರಿಗಾಗೆ ಅರ್ಪಿಸಲಾಯಿತು. ನನ್ನ ಅಳಿಲುಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಿದ ಸ್ಪೃತಿ ಸಾಧನ ತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು
Hemmeya kannadiga award Read More »