Hope Served Daily
A single morsel of food given to dumb animals is equal to the blessings of a million gods.ಮೂಕ ಪ್ರಾಣಿಗಳಿಗೆ ಹಾಕುವ ಒಂದು ತುತ್ತು ಅನ್ನ..ಕೋಟಿ ದೇವರುಗಳ ಆಶೀರ್ವಾದಕ್ಕೆ ಸಮ.
Your blog category
A single morsel of food given to dumb animals is equal to the blessings of a million gods.ಮೂಕ ಪ್ರಾಣಿಗಳಿಗೆ ಹಾಕುವ ಒಂದು ತುತ್ತು ಅನ್ನ..ಕೋಟಿ ದೇವರುಗಳ ಆಶೀರ್ವಾದಕ್ಕೆ ಸಮ.
A book can change the thinking power of a child. No child should be deprived of education due to poverty. The small book donation we give will light the lamp of knowledge in them. Come, let us all join hands and help children in their education by giving them books. ಒಂದು ಪುಸ್ತಕವು ಒಬ್ಬ ಮಗುವಿನ ಆಲೋಚನಾ
ಇದ್ದಷ್ಟು ದಿನವಾರೆ ಇರುವಷ್ಟು ಪ್ರೀತಿಯ ಇನ್ನಷ್ಟು ರುಚಿ ಮಾಡಿ ತೆರಳುವುದು.
The religion of humanity is love Read More »
ನಿಸ್ವಾರ್ಥ ಸೇವೆ ಎಂದರೆ ಮನುಷ್ಯತ್ವದ ಅತಿ ಶ್ರೇಷ್ಠ ರೂಪ.
The sole meaning of life is to serve HUMANITY Read More »
ಓದು, ಓದು, ಓದು ಯಾಕೆಂದರೆ ಶತ್ರುಗಳು ನಿನ್ನ ಜ್ಞಾನಕ್ಕೆ ಮಾತ್ರ ಹೆದರುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಮುದ್ದು ಮಕ್ಕಳ ಜೊತೆ ಸರಳವಾಗಿ ಆಚರಿಸಲಾಯಿತು. ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡುವುದರ ಜೊತೆಗೆ ಅಕ್ಷರಾಭ್ಯಾಸವು ಸಹ ಮಾಡಿಸ್ದೆ ಏನೋ ಒಂದು ರೀತಿ ಮನಸ್ಸಿಗೆ ಹಿತ ಅನಿಸ್ತು ಬಹುಶಃ ಇದೆ ಅಕ್ಷರಗಳಿಗಿರುವ ಪವರ್ ಅನ್ಸುತ್ತೆ. Read, read, read because the enemies are only afraid of your knowledge. Babasaheb Ambedkar’s birthday was celebrated simply
Planning to donate 100 ambulances is a substantial and ambitious initiative. To ensure the success of such a significant project, breaking it down into phases is a wise approach. Here’s a suggested plan for phase one, with a target to donate 50 ambulances: Phase One: Donation of 50 Ambulances Once Phase One is successfully implemented
Bajatham Foundation Already Donated One Ambulance Read More »
ವಿಶ್ವ ಪರಿಸರ ದಿನದ ಶುಭಾಶಯಗಳು, ನಾವು ನೆಡುವ ಒಂದು ಗಿಡ ಒಂದಷ್ಟು ಜನರಿಗೆ ಉಸಿರಾಗುತ್ತದೆ,ಹಸಿರನ್ನು ಬೆಳೆಸಲು ಸಾಧ್ಯವಾಗದಿದ್ದರೂ ಹಾಳುಮಾಡುವುದು ಬೇಡ ..
Bajatham Foundation Environmental Day Read More »
ಸೌಲಭ್ಯವಿಲ್ಲದ ಮಕ್ಕಳು(Underprivileged kids) ಮತ್ತು ಇತರ ಬಡ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡಲೆಂದು ಶುರುವಾಗಿರುವ Hands 4 Society ಹಾಗೂ Rotaract club of Bangalore Aagneya ಎಂಬ ಸಂಸ್ಥೆಯ ಜೊತೆಗೂಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೀತಿಯಿಂದ ಕೈಜೋಡಿಸಿದ್ದಾರೆ ಶಿಕ್ಷಣ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ,ಸರಿಯಾದ ಶಿಕ್ಷಣದಿಂದಷ್ಟೇ ಮನುಷ್ಯ ಸರಿಯಾದ ಬದುಕು ಕಟ್ಟಿಕೊಳ್ಳಲು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಲು ಸಾಧ್ಯ ..ನಿಮ್ಮ ಸುತ್ತಲಿನ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.ಅಜ್ಞಾನ ಅಳಿಸಿ ಎಲ್ಲೆಡೆ ಜ್ಞಾನದ
Bajatham Foundation Summer Camp SSMRV College Read More »
ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಾ 22ನೇ ವಾರ್ಷಿಕೋತ್ಸವಕ್ಕೆ ಸೇವ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು,ಪ್ರೇಮ್ ಕುಮಾರ್ ಹಾಗೂ ಸೌಮ್ಯ ರವರಿಗೆ ನನ್ನ ಧನ್ಯವಾದಗಳು..
Bajatham Foundation Sevaratna Read More »
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದಲ್ಲಿ ಭಾಗಿಯಾದ ಕ್ಷಣ ,ಇಂದು ನಮ್ಮ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಸಿಹಿಹಂಚಿ ಶುಭಕೋರಲಾಯಿತು ಹಾಗೂ ಸದ್ಯದಲ್ಲೆ ಭಜತಾಂ ಫೌಂಡೇಶನ್ ವತಿಯಿಂದ ಶಾಲಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ (Health camp) ಆಯೋಜಿಸಬೇಕೆಂದು ಅಂದುಕೊಂಡಿದ್ದೇವೆ ಸದ್ಯದಲ್ಲೆ ದಿನಾಂಕ ತಿಳಿಸುತ್ತೆವೆ ನಿಮ್ಮೆಲ್ಲರ ಬೆಂಬಲವಿರಲಿ .. ಶಾಲೆಯ ಎಲ್ಲ ಶಿಕ್ಷಕರಿಗೆ ಹೃದಯಪೂರಕ ಧನ್ಯವಾದಗಳು ..